ಪುಣಚ: ವಲಯ ಕಾಂಗ್ರೆಸ್ ಸಮಿತಿಯಿಂದ ಸಂತಾಪ ಸೂಚಕ ಸಭೆ

0

ಪುಣಚ: ಇತ್ತೀಚಿಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡ, ಪುಣಚ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಭಟ್ ಬಳಂತಿಮೊಗರು, ಕಾಂಗ್ರೆಸ್‌ ಬೆಂಬಲಿತ ಮಾಜಿ ಗ್ರಾ.ಪಂ.ಸದಸ್ಯೆ ವಿಜಯಲಕ್ಷ್ಮಿ ನಾರ್ಣಡ್ಕ, ಗ್ರಾ.ಪಂ.ಮಾಜಿ ಸದಸ್ಯ ಶಿವಪ್ರಸಾದ್ ದಂಬೆಯವರ ತಂದೆ ಬಾಬು ನಾಯ್ಕ, ಪುಣಚ ನಡುಸಾರು ಪೋಸ್ಟ್ ಮಾಸ್ಟರ್ ರಾಮಣ್ಣ ನಾಯ್ಕ, ಹಿರಿಯ ಕಾಂಗ್ರೆಸ್ ಮುಖಂಡೆ ಬ್ರಿಜಿತ್ ಡಿ ಸೋಜ, ಫ್ರಾನ್ಸಿಸ್ ಕುಟಿನ್ಹ ಗ್ರೀನ್’ಫೀಲ್ಡ್ ಮುಂತಾದವರಿಗೆ ಪುಣಚ ವಲಯ ಕಾಂಗ್ರೆಸ್ ವತಿಯಿಂದ ಆ.29ರಂದು ಪರಿಯಾಲ್ತಡ್ಕದ ಕಾಂಗ್ರೆಸ್ ಕಛೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.


ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಡಿಸಿಸಿ ಮಹಿಳಾ ಘಟಕದ ಸದಸ್ಯೆ ಪ್ರತಿಭಾ ಶ್ರೀಧರ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹಿತ್ತಿಲು, ಗ್ರಾ.ಪಂ.ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಲಲಿತ ಅಜ್ಜಿನಡ್ಕ, ಹಿರಿಯ ಮುಖಂಡರಾದ ರಾಮ ಶೆಟ್ಟಿ, ಮೌರಿಸ್ ಟೆಲ್ಲೀಸ್, ಆಲ್ಬರ್ಟ್ ಡಿ ಸೋಜ, ರಾಮಣ್ಣ ನಾಯ್ಕ ದಂಬೆ, ಮಹಾಲಿಂಗ ನಾಯ್ಕ ಪೋಯ್ಯಮೂಲೆ, ಕ್ಷೇವಿಯರ್ ಡಿ ಸೋಜ, ರವಿ ದಂಬೆ, ಶಿವರಾಮ ಮಣಿಯಾನಿ, ಹನೀಫ್ ಅಜ್ಜಿನಡ್ಕ, ಬಾಬು ಚೆಕ್ಕುತ್ತಿ, ಪ್ರಶಾಂತ್ ಗುಡ್ಡೆಗದ್ದೆ, ಸಿರಿಲ್ ಫೆರವೋ, ಎ.ಕೆ ರಾಮಣ್ಣ ನಾಯ್ಕ, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮನಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here