ಆರ್ಲಪದವು; ದೈವಸ್ಥಾನದ ಜೀರ್ಣೋದ್ಧಾರದಲ್ಲಿ ಗ್ರಾಮಸ್ಥರಿಂದ ಶ್ರಮದಾನ

0

ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಹುಲಿಭೂತ ದೈವಸ್ಥಾನ, ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು ಗ್ರಾಮದ ಎರಡನೇ ವಾರ್ಡ್ ನ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಸೆ.1 ರಂದು ಕರಸೇವೆ ಮಾಡಿದರು.

LEAVE A REPLY

Please enter your comment!
Please enter your name here