ಸೆ.5: “ಮುದಾಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ” ಭಕ್ತಿಗೀತೆ ಬಿಡುಗಡೆ

0

ಪುತ್ತೂರು:ಜಗದೀಶ್ ಆಚಾರ್ಯ ಪುತ್ತೂರು ನಿರ್ದೇಶಿಸಿ ಹಾಡಿದ ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರ “ಮುದಾಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ” ಭಕ್ತಿಗೀತೆ ಸೆಪ್ಟೆಂಬರ್ 5 ರಂದು Jagadish_puttur ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.


ಶ್ರೀ ಆದಿ ಶಂಕರಾಚಾರ್ಯ ರಚನೆಯ ಗಣೇಶನ ಭಕ್ತಿ ಗೀತೆ ಅರುಣ್ ರೈ ಪುತ್ತೂರು ಛಾಯಾಗ್ರಹಣದಲ್ಲಿ ಸುಂದರವಾಗಿ ಮೂಡಿಬಂದಿದೆ. ಸಂಕಲನದಲ್ಲಿ ಚರಣ್ ಆಚಾರ್ಯ, Y T ಯಲ್ಲಿ ಶಿಶಿರ್ ರೈ ಚೆಲ್ಯಡ್ಕ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here