ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ 20ನೇ ವರ್ಷದ ಸವಣೂರು ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು: ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯಲಿರುವ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಬಿಡುಗಡೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೆ.1ರಂದು ನಡೆಯಿತು.

ಈ ಸಂದರ್ಭದಲ್ಲಿ ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ,ಅಧ್ಯಕ್ಷ ವಸಂತ ರೈ ಸೊರಕೆ,ಉಪಾಧ್ಯಕ್ಷ ಕುಂಞ ನಲಿಕೆ ಆರೇಲ್ತಡಿ,ನಿಕಟಪೂರ್ವ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ,ನಿಕಟಪೂರ್ವ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ,ಕೋಶಾಧಿಕಾರಿ ಎಂ.ಟಿ.ಗಿರಿಧರ ಗೌಡ ಮೆದು,ಸದಸ್ಯರಾದ ಕುಸುಮಾ ಪಿ.ಶೆಟ್ಟಿ, ರಾಜೀವಿ ಶೆಟ್ಟಿ ಕೆಡೆಂಜಿ,ಯತೀಂದ್ರ ಶೆಟ್ಟಿ ಮಠ,ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಪ್ರಮೋದ್ ರೈ ನೂಜಾಜೆ,ವಸಂತ ಗೌಡ ಬೆದ್ರಂಪಾಡಿ, ಹೇಮಲತಾ ಆರೇಲ್ತಡಿ,ಶಾರದಾ ಮಾಲೆತ್ತಾರು, ಸತೀಶ್ ಬಲ್ಯಾಯ, ಬಾಲಕೃಷ್ಣ ನಾಯ್ಕ ಕೆಡೆಂಜಿ, ಪ್ರಕಾಶ್ ಆರೇಲ್ತಡಿ, ಜನಾರ್ದನ ಸರ್ವೆ,ಚಂದ್ರಕಲಾ ಎಂ.ರೈ,ಕೃಪಹರಿ ರೈ,ಸಮರ್ಥ್ ರೈ ನೂಜಾಜೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here