ಸೆ.16: ಪರ್ಪುಂಜದಲ್ಲಿ ಶ್ರೀ ಭಗವತಿ ಸರ್ವಿಸ್ ಶುಭಾರಂಭ

0

ಪುತ್ತೂರು: ಶ್ರೀ ಭಗವತಿ ಸರ್ವಿಸ್ ಸಂಸ್ಥೆ ಸೆ.16ರಂದು ಪರ್ಪುಂಜ ರಾಜ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ. ನಮ್ಮಲ್ಲಿ ಇಂಜಿನ್ ಡೀಕಾರ್ಬನ್, ವಾಶ್ ಮತ್ತು ಫೋಮ್ ವಾಶ್ ಮಾಡಿಕೊಡಲಾಗುತ್ತದೆ ಎಂದು ಶ್ರೀ ಭಗವತಿ ಸರ್ವಿಸ್‌ನ ಮಾಲಕರಾದ ರವೀಂದ್ರ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here