ಹೃದಯಾಘಾತದಿಂದ ಪದ್ಮಾವತಿ ಆಚಾರ್ಯ ನಿಧನ 

0

ಕೆಯ್ಯೂರು : ನಿವೃತ್ತ ಡೆಪ್ಯೂಟಿ ತಹಶೀಲ್ದಾರ್, ತಲಕಾವೇರಿಯ ಅರ್ಚಕರಾದ ದಿ. ಗೋಪಾಲಕೃಷ್ಣ ಆಚಾರ್ಯ ರವರ ಪತ್ನಿ ಪದ್ಮಾವತಿ ಆಚಾರ್ಯ (70) ರವರು ಹೃದಯಾಘಾತದಿಂದಾಗಿ ಸೆ.15 ರಂದು ರಾತ್ರಿ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೆರಜದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಅರವಿಂದ ಮೋಟಾರ್ಸ್ ವರ್ಕ್ ಮ್ಯಾನೇಜರ್ ಕೃಷ್ಣಪ್ರಸಾದ್  ಸಹಿತ ನಾಲ್ವರು ಪುತ್ರಿಯರನ್ನು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.  ಮೃತರ  ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here