ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚಾ ಪದಾಧಿಕಾರಿಗಳ ಘೋಷಣೆ

0

ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯಾದ ಬಳಿಕ ಇದೀಗ ಅಧ್ಯಕ್ಷ ಶಿಶಿರ್ ಪೆರ್ವೋಡಿ ಅವರು ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದಾರೆ.


ಗ್ರಾಮಾಂತರ ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ವಿನೋದ್‌ರಾಜ್ ರೈ, ಚಿದಾನಂದ ಗೌಡ, ಪವನ್ ಶೆಟ್ಟಿ, ತಿಲಕ್‌ರಾಜ್ ಶೆಟ್ಟಿ, ಕಾರ್ಯದರ್ಶಿಯಾಗಿ ರಜನೀಶ್ ಗೌಡ ಕೊಳ್ತಿಗೆ, ಪ್ರದೀಪ್ ರೈ, ನಿತಿನ್ ಬೊಡ್ಡೊನಿ, ಸುದರ್ಶನ್ ರೈ, ಕೋಶಾಧಿಕಾರಿಯಾಗಿ ನವೀನ್ ನಾಯಕ್, ಸದಸ್ಯರಾಗಿ ಸಚಿನ್ ಶೆಟ್ಟಿ ಪಟ್ಟೆ, ಸ್ಮರಣ್ ಗೌಡ ಗುಂಡ್ಯ, ಉದಿತ್ ಗೌಡ ರಂಗಾಜೆ, ಸಚಿನ್ ಅಳಿಕೆ, ಸುಭಾಷ್ ಗೌಡ ಪಂಜಿಗ, ಪ್ರದೀಪ್ ಪಾಣಾಜೆ, ಪ್ರಶಾಂತ್ ಮುವ್ವಳ, ಕಾರ್ತಿಕ್ ಪೆರ್ನೆ, ಜಯಂತ್ ಅಡ್ಯನಡ್ಕ ಅವರನ್ನು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಘೋಷಣೆ ಮಾಡಲಾಯಿತು.

LEAVE A REPLY

Please enter your comment!
Please enter your name here