ಪುಣ್ಚಪ್ಪಾಡಿ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ,ಸದಸ್ಯತ್ವ ಅಭಿಯಾನ

0

ಸವಣೂರು : ಪುಣ್ಚಪ್ಪಾಡಿ ಶಕ್ತಿ ಕೇಂದ್ರ ದ ಬೂತ್ ಸಂಖ್ಯೆ 68 ಮತ್ತು 69 ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ ಜನ್ಮದಿನದ ಅಂಗವಾಗಿ ಸದಸ್ಯತ್ವ ಅಭಿಯಾನ ಮತ್ತು ಪಕ್ಷದ ಸಂಘಟನೆ ಬಗ್ಗೆ ಪುಣ್ಚಪ್ಪಾಡಿ ನೇರೋಳ್ತಡ್ಕ ಗೌರಿ ಸದನ ದಲ್ಲಿ ಸೆ25 ರಂದು ಜರುಗಿತು.


ಸಭೆಯಲ್ಲಿ ಗ್ರಾಪಂ ಸದಸ್ಯರಾದ ಗಿರಿಶಂಕರ ಸುಲಾಯ ಮಾಹಿತಿ ನೀಡಿದರು, ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರಕಾಶ್ ರೈ ಸಾರಕರೆ,ಬೂತ್ 68ರ ಅಧ್ಯಕ್ಷ ಧನರಾಜ್ ಓಡಂತರ್ಯ,ಕಾರ್ಯದರ್ಶಿ ಪ್ರಶಾಂತ್ ಗುಂಡಿಯಡ್ಕ ,ಬೂತ್ 69 ರ ಕಾರ್ಯದರ್ಶಿ ಮೋಹಿತ್ ಪೂಜಾರಿಮೂಲೆ,ಸವಣೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸೂರಪ್ಪ ಗೌಡ ಬದಿಯಡ್ಕ,ಪಕ್ಷ ಪ್ರಮುಖ ರಾದ ಶಿವಪ್ರಸಾದ್ ರೈಸಾರಕರೆ,ಚೆನ್ನಪ್ಪ ಗೌಡ ಬುಡನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here