ತಾಲೂಕು ಮಟ್ಟದ ಹಿಂದಿ ಪ್ರಬಂಧ ಸ್ಪರ್ಧೆ : ಸಾಂದೀಪನಿಯ ಶ್ರೀನಿಕಾ ರೈ ಪ್ರಥಮ

0

ಪುತ್ತೂರು:ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ಆಶ್ರಯ ದಲ್ಲಿ ಹಿಂದಿ ದಿವಸ್ ದಂದು ನಡೆದ ತಾಲೂಕು ಮಟ್ಟದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಕು.ಶ್ರೀನಿಕಾ ರೈ ಸಿ.ಎಚ್. ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರಿಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್. ಅಭಿನಂದನೆ ಸಲ್ಲಿಸಿದ್ದಾರೆ.ಶ್ರೀನಿಕಾ ರೈಯವರು ಸುದ್ದಿ ಬಿಡುಗಡೆ ಸಂಪಾದಕ ಕರುಣಾಕರ ರೈ ಸಿ.ಎಚ್.ಮತ್ತು ಶ್ರೀಮತಿ ಜ್ಯೋತಿ ಕೆ.ರೈಯವರ ಪುತ್ರಿ.

LEAVE A REPLY

Please enter your comment!
Please enter your name here