ಅಜ್ಜಿನಡ್ಕ ಪ್ರದೇಶದಲ್ಲಿ ಹೈಮಾಸ್ಟ್ ಸೋಲಾರ್ ಅಳವಡಿಸಲು ಆಗ್ರಹಿಸಿ ಶಾಸಕರಿಗೆ ಮನವಿ

0

ಪುತ್ತೂರು: ಅಜ್ಜಿನಡ್ಕ ಪ್ರದೇಶದ ಮೇಲಿನ ಪೇಟೆಯ ಬಳಿ ರಾತ್ರಿ ವೇಳೆ ಸರಿಯಾದ ಬೆಳಕು ಇಲ್ಲದೇ ವಾಹನ ಸವಾರರು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಹೈಮಾಸ್ಟ್ ಸೋಲಾರ್ ಲೈಟ್ ಅಳವಡಿಸುವ ಬಗ್ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಜೇಂದ್ರ ರೈ ಬೈಲುಗುತ್ತು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here