ಜಿಲ್ಲಾ ಮಟ್ಟದ ಬಾಲವರ್ಗದ ಮೂರ್ತಿಕಲಾ ರಚನೆ- ಉಪ್ಪಿನಂಗಡಿ ಶ್ರೀರಾಮ ಶಾಲೆಯ ಹರ್ಷಿತ್ ದ್ವಿತೀಯ

0

ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳ ಸಂಸ್ಕೃತಿ ಮಹೋತ್ಸವದಲ್ಲಿ ನಡೆದ ಬಾಲವರ್ಗದ ಮೂರ್ತಿಕಲಾ ರಚನೆಯಲ್ಲಿ,ಉಪ್ಪಿನಂಗಡಿ ಶ್ರೀರಾಮ ಶಾಲೆ ವೇದಶಂಕರನಗರ ಶಾಲೆಯ ಹರ್ಷಿತ್ (7ನೇ) ಇವರು ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಇವರು ಬಾಳೆಹಿತ್ತಿಲು ವಳಾಲು ನಿವಾಸಿ ಯಶೋಧ ಮತ್ತು ಬೆಳಿಯಪ್ಪ ಗೌಡ ಇವರ ಸುಪುತ್ರ.

LEAVE A REPLY

Please enter your comment!
Please enter your name here