ನಿಶ್ಚಿತಾರ್ಥ – ಡಾ.ರಚಿತಾ ಆರ್ ರೈ- ಅವಿತೇಶ್ ಆಳ್ವ

0

ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯರ್ನಿಹಣಾಧಿಕಾರಿ ರಾಮಯ್ಯ ರೈ ಎರ್ಕತ್ತೋಡಿ ಮತ್ತು ಚಿತ್ರಕಲಾ ಆರ್. ರೈರವರ ಪುತ್ರಿ, ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯೆ ಡಾ.ರಚಿತಾ ಆರ್. ರೈ ಮತ್ತು ಕುಡಾಲು ಗುತ್ತು ಬೇಳ ಜಯಪ್ರಸಾದ್ ಆಳ್ವ ಮತ್ತು ನಡುಬೈಲು ಬೀಡು ಬೇಳ ಪ್ರೇಮಲತಾ ಆಳ್ವರವರ ಪುತ್ರ, ಬೆಂಗಳೂರಿನ ಸಫಿಯಾನ್ಸ್ ಕಂಪೆನಿಯ ಸಾಫ್ಟ್‌ವೇರ್ ಇಂಜಿನಿಯರ್ ಅವಿತೇಶ್ ಆಳ್ವರವರ ವಿವಾಹ ನಿಶ್ಚಿತಾರ್ಥ ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here