ಶುಭ ವಿವಾಹ – ಸುರೇಶ್-ಪವಿತ್ರ

0

ನಿಡ್ಪಳ್ಳಿ: ಬಡಗನ್ನೂರು ಗ್ರಾಮದ ಸಾರೆಪ್ಪಾಡಿ ದಿ.ನಾರಾಯಣ ಗೌಡರವರ ಪುತ್ರ ಸುರೇಶ್ ಹಾಗೂ ನಿಡ್ಪಳ್ಳಿ ಗ್ರಾಮದ ಚೆಲ್ಯರಮೂಲೆ ದಿ.ನಾಗಪ್ಪ ಗೌಡರ ಪುತ್ರಿ ಪವಿತ್ರ ಇವರ ವಿವಾಹ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಮಾ.2ರಂದು ನಡೆಯಿತು.

LEAVE A REPLY

Please enter your comment!
Please enter your name here