Home ಇತ್ತೀಚಿನ ಸುದ್ದಿಗಳು ದ.ಕ. ಜಿಲ್ಲೆ ದೇಶದಲ್ಲಿಯೇ ಕೋಮುಸೌಹಾರ್ದತೆಯ ಸುರಕ್ಷಿತ ಜಿಲ್ಲೆಯಾಗಲು ಏನು ಮಾಡಬೇಕು? ಹೀಗೆಯೇ ಮುಂದುವರಿದರೆ ಏನಾಗಬಹುದು
ಜನಜಾಗೃತಿಗಾಗಿ ಅಭಿಪ್ರಾಯಗಳಿಗೆ ಆಹ್ವಾನ
- ದ.ಕ ಜಿಲ್ಲೆಯಲ್ಲಿದ್ದ ಕೋಮು ಸೌಹಾರ್ದತೆ, ಪ್ರೀತಿ, ವಿಶ್ವಾಸ ಕಳೆದು ಹೋಗಿ ಅಸಹನೆ, ದ್ವೇಷ, ಹತ್ಯೆಯವರೆಗೆ ಸಾಗಲು ಕಾರಣವೇನು?. ಹೀಗೆಯೇ ಮುಂದುವರಿದರೆ ಏನಾಗಬಹುದು?. ತಪ್ಪು ಯಾರದ್ದು?, ಶಿಕ್ಷೆ ಯಾರಿಗೆ?
- ಈ ಕೋಮು ಗಲಭೆಗಳ ವಿಷವೃತ್ತದಿಂದ ಆಗುವ ಸಮಸ್ಯೆಗಳಿಗೆ ಪರಿಹಾರವೇನು? ಅಮಾಯಕ ಜನರ ಜೀವನದ ಮೇಲೆ ಆಗುವ ಪರಿಣಾಮವೇನು? ಇದು ಜಿಲ್ಲೆಯ ಅಭಿವೃದ್ಧಿಗೆ ಮಾರಕವೇ? ಪೂರಕವೇ?
- ಇದರಿಂದ ಹೊರಗೆ ಬರಲು, ದ.ಕ. ಜಿಲ್ಲೆ ದೇಶದಲ್ಲಿಯೇ ಕೋಮು ಸೌಹಾರ್ದತೆಯ ಸುರಕ್ಷಿತ ಜಿಲ್ಲೆಯಾಗಲು ಜನತೆ ಏನು ಮಾಡಬೇಕು?
error: Content is protected !!