ಸಾಲ್ಮರ: ಪ್ರತಿ ವರ್ಷದಂತೆ ಈ ಬಾರಿಯು ಅಂಗಡಿ ಮುಳುಗಡೆ – ನಗರಸಭೆಯಿಂದ ತುರ್ತು ಪರಿಹಾರ ಕಾರ್ಯ

0

ಪುತ್ತೂರು: ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರತಿ ವರ್ಷ ಮಳೆಯ ಕೃತಕ ನೆರೆಗೆ ಮುಳುಗಡೆಯಾಗುತ್ತಿರುವ ಸಾಲ್ಮರ ಕೋಟೆಚಾ ಹಾಲ್ ಬಳಿಯ ಅಂಗಡಿಯೊಳಗೆ ಮತ್ತೆ ಮಳೆ ನೀರು ನುಗ್ಗಿದೆ. ನಗರಸಭೆ ತುರ್ತು ಪರಿಹಾರ ಕಾರ್ಯ ಕೂಡಾ ನಡೆದಿದೆ.

LEAVE A REPLY

Please enter your comment!
Please enter your name here