ಎಪಿಎಂಸಿ ಸೇತುವೆ ಬಳಿ ರಾಜಕಾಲುವೆ ಬ್ಲಾಕ್ – ಅಂಗಡಿ ಮನೆಗಳಿಗೆ ಕೃತಕ ನೆರೆ

0

ಪುತ್ತೂರು; ಎಪಿಎಂಸಿ ರಸ್ತೆಯ ಬಳಿ ಹಾದು ಹೋಗುವ ರಾಜಕಾಲುವೆ ಸೇತುವೆ ಬಳಿ ಬ್ಲಾಕ್ ಆದ್ದರಿಂದ ಪರಿಸರದಲ್ಲಿ ಕೃತಕ ನೆರೆಯುಂಟಾಗಿದೆ. ಸ್ಥಳಕ್ಕೆ ನಗರಸಭೆಯಿಂದ ಪರಿಹಾರ ಕಾರ್ಯಾಚರಣೆ ನಡೆದಿದೆ.

LEAVE A REPLY

Please enter your comment!
Please enter your name here