ಭಾರೀ ಮಳೆ: ತುಂಬಿ ಹರಿದ ಗೌರಿ ಹೊಳೆ -ಸವಣೂರು ಸಂಪರ್ಕ ಕಡಿತ May 31, 2025 0 FacebookTwitterWhatsApp ಪುತ್ತೂರು: ಭಾರೀ ಮಳೆಗೆ ಸರ್ವೆಯ ಗೌರಿ ಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಸವಣೂರು- ಕಾಣಿಯೂರು ಸಂಪರ್ಕ ರಸ್ತೆಯ ಸರ್ವೆ ಬಳಿಯ ಸೇತುವೆ ಮುಳಗಡೆಯಾಗಿದೆ. ಮುಳುಗಡೆಗೊಂಡ ಪರಿಣಾಮ ಸಂಪರ್ಕ ಕಡಿತಗೊಂಡು ವಾಹನ ಸವಾರರು, ದಿನನಿತ್ಯದ ಓಡಾಟಗಾರರಿಗೆ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.