ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದ ಉದ್ಯೋಗಿ ಕುಶಾಲಪ್ಪ ಗೌಡ ಇಂದು ನಿವೃತ್ತಿ

0

ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದ ಉದ್ಯೋಗಿ ಕುಶಾಲಪ್ಪ ಗೌಡರವರು ಮೇ.31ರಂದು ಕರ್ತವ್ಯದಿಂದ ನಿವೃತ್ತರಾಗಲಿದ್ದಾರೆ.

ಶಾಂತಿಗೋಡು ಬೊಳ್ಳಮೆ ಪೂವಣಿ ಗೌಡ ಮತ್ತು ಸೀತಮ್ಮ ದಂಪತಿಯ ಪುತ್ರರಾದ ಇವರು ಕಳೆದ 27 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪತ್ನಿ ಪುಷ್ಪಲತ, ಪುತ್ರ ತಿಲಕ್, ಸೊಸೆ ದೀಪಿಕಾ ಹಾಗೂ ಪುತ್ರಿ ಶ್ರುತಿ ಹರ್ಷಿತ್ ಮೂವಪ್ಪುರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here