ಪುತ್ತೂರು: ಮುಕ್ರಂಪಾಡಿ ನಿವಾಸಿ ಶಂಕರಿ (68 ವ) ರವರು ಅನಾರೋಗ್ಯದಿಂದ ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ಜೂ.2ರಂದು ನಿಧನರಾದರು.
ಇವರು ಪತಿ ದಾಮೋದರ, ಪುತ್ರಿಯರಾದ ಅಶ್ವಿನಿ, ಅರುಣಾ, ಅಳಿಯಂದಿರದ ಈಶ್ವರ ಭಟ್ ಮಂಗಳೂರು, ವಸಂತ ಶರ್ಮಾ ಬೆಂಗಳೂರು ಹಾಗೂ ಮೊಮ್ಮಕ್ಕಳಾದ ಆದಿತ್ಯ, ಆರ್ಯ ,ಅಂಕಿತ್ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.