ಪುತ್ತೂರು: ಭಾರತೀಯ ಜನತಾ ಪಾರ್ಟಿ ಇದರ ಹಿರಿಯ ಕಾರ್ಯಕರ್ತ, ಟೈಲರ್ ಬೆಳ್ಳಾರೆ ಕೇಶವ ಹೆಗ್ಡೆ (72 ವ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.14ರಂದು ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಇಲೆಕ್ಟ್ರಿಕಲ್ ವೃತ್ತಿ ಮಾಡುತ್ತಿರುವ ಮಂಜುನಾಥ ಹೆಗ್ಡೆ , ಕವಿತಾ ಹೆಗ್ಡೆ , ಸೊಸೆಯಂದಿರಾದ ಪ್ರತಿಮಾ ಹೆಗ್ಡೆ ಮತ್ತು ವೀಣಾ ಲಕ್ಷ್ಮೀ ಕಾಂತ್ ಹೆಗ್ಡೆ ಧರ್ಮಸ್ಥಳ ಸಹಿತ ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.