ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್ ವತಿಯಿಂದ ದರ್ಬೆ ಸಮೀಪ ಹದಗೆಟ್ಟ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ಥಿಗೊಳಿಸಲಾಯಿತು.
ಶ್ರಮದಾನದಲ್ಲಿ ಆಟೋ ಚಾಲಕರಾದ ರಜ್ಜು ಸವಣೂರು, ಯಾಕೂಬ್ ಸಂಟ್ಯಾರ್, ಬಶೀರ್ ಕುರಿಯ, ಸುಹೈಲ್ ಬಡಕ್ಕೋಡಿ, ಮಹಮ್ಮದ್ ಕುಂಞಿ ಬಾಬಾ, ಬಶೀರ್ ಪರ್ಪುಂಜ, ಆಸಿಫ್ ಉಪ್ಪಿನಂಗಡಿ ಪಾಲ್ಗೊಂಡಿದ್ದರು.