ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಪ್ರಯುಕ್ತ ನಾರಿಯತ್ ಸ್ವಲಾತ್ ಮಜ್ಲಿಸ್ ಹಾಗೂ ಪುತ್ತೂರು ಸುನ್ನೀ ಸಂಘ ಕುಟುಂಬದ ವತಿಯಿಂದ ನಾರಿಯತ್ ಸಲಾತ್ ಮಜ್ಲಿಸ್ ನಡೆಯಿತು. ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನಿಂದ ಜನರು ಭಾಗವಹಿಸಿದ್ದರು.

ಎಸ್ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೊಂಟುಗೋಳಿ, ಈಸ್ಟ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ, ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಕೂರತ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಕೂರತ್, ಅರಿಕ್ಕಿಲ ಮುದರ್ರಿಸ್ ಜೀರ್ಮೂಖಿ ಸಖಾಫಿ, ಎಸ್ಎಂಎ ದ.ಕ ಸೌತ್ ಜಿಲ್ಲಾಧ್ಯಕ್ಷರಾದ ಯೂಸುಫ್ ಗೌಸಿಯಾ ಸಾಜ,
ಕೆಎಂಜೆ ಈಸ್ಟ್ ಜಿಲ್ಲಾ ಪ್ರ.ಕಾರ್ಯದರ್ಶಿ ಹಾಜಿ ಯೂಸುಫ್ ಸಈದ್, ಕೋಶಾಧಿಕಾರಿ ಜಿ.ಎಂ ಕುಂಞಿ, ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಲಪದವು, ಎಸ್ವೈಎಸ್ ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಕೊಯಿಲ, ಉಮರ್ ಸಖಾಫಿ ಒಮಾನ್, ಅಬೂಶಝ ಕೂರ್ನಡ್ಕ, ಅಬ್ದುಲ್ಲಾ ಉಸ್ತಾದ್ ಬನ್ನೂರು, ಪುತ್ತೂರು ಕೆಎಂಜೆ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಪ್ರ.ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಎಸ್ವೈಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ, ಪುತ್ತೂರು ಝೋನ್ ಎಸ್ವೈಎಸ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಉದ್ಯಮಿಗಳಾದ ಯೂಸುಫ್ ಹಾಜಿ ಕೈಕಾರ, ಖಾಸಿಂ ಹಾಜಿ ಮಿತ್ತೂರು, ಇಸ್ಮಾಯಿಲ್ ಹಾಜಿ ಬೈತಡ್ಕ, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಉಮರ್ ಹಾಜಿ ಕರ್ವೇಲು, ಯೂಸುಫ್ ಮೈದಾನಿಮೂಲೆ, ಯೂಸುಫ್ ಹಾಜಿ ಸೂರಿಕುಮೇರು, ಪುತ್ತೂರು ಝೋನ್ ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್, ಶಂಸುದ್ದೀನ್ ಬೆಳ್ಳಾರೆ, ಹನೀಫ್ ಹಾಜಿ ಇಂದ್ರಾಜೆ, ವೈ.ಕೆ ಹಾಜಿ ಇಂದ್ರಾಜೆ, ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಮುಹ್ಸಿನ್ ಕಟ್ಟತ್ತಾರ್, ಶಫೀಕ್ ಮಾಸ್ಟರ್,q . ಉಮರುಲ್ ಫಾರೂಕು ಕರ್ವೇಲು, ಅಬೂಬಕರ್ ನಚ್ಚೆಬೆಟ್ಟು, ಇಸ್ಮಾಯಿಲ್ ಹಾಜಿ ಕೊಂಬಾಳಿ, ಮುಹಮ್ಮದ್ ಬಯಂಬಾಡಿ, ಖಾದರ್ ಸಂಟ್ಯಾರ್, ಅಬ್ದುರ್ರಝಾಕ್ (ಕೆ ಸಿ ಎಫ್), ಯೂಸುಫ್ ಮುಸ್ಲಿಯಾರ್ ಬೋವು, ಶಾಹುಲ್ ಹಮೀದ್ ಕಬಕ, ಇಝ್ಜುದ್ದೀನ್ ಮುಸ್ಲಿಯಾರ್ ಕಾವು ಮುಂತಾದವರು ಉಪಸ್ಥಿತರಿದ್ದರು.