ಕೆಮ್ಮಿಂಜೆ ಯುವಕ ಮೃತ್ಯು June 28, 2025 0 FacebookTwitterWhatsApp ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೂ.28ರಂದು ಮೃತಪಟ್ಟಿದ್ದಾರೆ. ಕೆಮ್ಮಿಂಜೆ ಭಾಸ್ಕರ ಜೋಗಿಯವರ ಪುತ್ರ ರಕ್ಷಿತ್ ಜೋಗಿ(30ವ.) ಮೃತಪಟ್ಟವರು. ಮೃತರು ತಾಸೆ, ಡೋಲು ಬಾರಿಸುವ ಮೂಲಕ ಪರಿಚಿತರಾಗಿದ್ದರು.