ನೆಲ್ಯಾಡಿ: ಇತ್ತೀಚೆಗೆ ನಿಧನರಾದ ಸಂಘದ ಸದಸ್ಯೆ ಮೀನಾಕ್ಷಿ ಇವರ ಮನೆಯವರಿಗೆ ಕೊಂಬಾರು ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಕಾರ್ಯದರ್ಶಿ ಈಶ್ವರ ಕಾಪಾರು, ಉಪಾಧ್ಯಕ್ಷ ನೀಲಪ್ಪ ಗೌಡ ಮುಗೇರು, ನಿರ್ದೇಶಕರಾದ ಶ್ರೀಧರ ಕಾಪಾರು, ದೇವರಾಜ ಕೋಲ್ಕಜೆ ಉಪಸ್ಥಿತರಿದ್ದರು.