ಕೊಂಬಾರು-ಕೆಂಜಾಳ ಹಾ.ಉ.ಸಂಘದಿಂದ ನೆರವು

0

ನೆಲ್ಯಾಡಿ: ಇತ್ತೀಚೆಗೆ ನಿಧನರಾದ ಸಂಘದ ಸದಸ್ಯೆ ಮೀನಾಕ್ಷಿ ಇವರ ಮನೆಯವರಿಗೆ ಕೊಂಬಾರು ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಕಾರ್ಯದರ್ಶಿ ಈಶ್ವರ ಕಾಪಾರು, ಉಪಾಧ್ಯಕ್ಷ ನೀಲಪ್ಪ ಗೌಡ ಮುಗೇರು, ನಿರ್ದೇಶಕರಾದ ಶ್ರೀಧರ ಕಾಪಾರು, ದೇವರಾಜ ಕೋಲ್ಕಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here