ಪುತ್ತೂರು: ಕೌಡಿಚ್ಚಾರಿನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಎಂ.ಎಸ್ ಮಹಮ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಂ.ಎಸ್ ಮಹಮ್ಮದ್ ರವರನ್ನು ಮತ್ತು ಮಹಮ್ಮದ್ ಅಲ್ತಾಫ್ ರವರನ್ನು ಸನ್ಮಾನಿಸಲಾಯಿತು.
ಬಶೀರ್ ಕೌಡಿಚ್ಚಾರು, ಇಕ್ಬಾಲ್ ಹುಸೈನ್, ಫಾರೂಕ್, ಎಂ.ಎಸ್ ಶಫೀಕ್, ಬಾಷಿತ್ ಬುಡೋಳಿ, ನೌಫಲ್ ಬುಡೋಳಿ, ಮುಸ್ತಫಾ ಸಫೀನಾ ಪೈವಳಿಕೆ, ಅಲಾಪೌಝ ಕೌಡಿಚ್ಚಾರು ಸಹಿತ ಕುಟುಂಬದ ಸದಸ್ಯರು ಹಾಜರಿದ್ದರು.
ಕೌಡಿಚ್ಚಾರಿನ ಅಬ್ದುಲ್ ಲೇತಿಫ್ CA Omansalala ಸ್ವಾಗತಿಸಿ, ವಂದಿಸಿದರು