ನಾಳೆ(ಆ.5): ಇಲ್ಲೆಲ್ಲಾ ಕರೆಂಟಿಲ್ಲಾ‌….!

0

ಪುತ್ತೂರು: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಆ.5ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ 11 ಕೆವಿ ಮದ್ಲ ( ಕುಂಬ್ರ ಪೇಟೆ ),ದೇರ್ಲ,ಪಾಣಾಜೆ,ತಿಂಗಳಾಡಿ , ಸುಳ್ಯ ಪದವು ಮತ್ತು ಇರ್ದೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here