ಶುಭವಿವಾಹ : ರಾಜೇಶ – ವಿನಯ ಕುಮಾರಿ December 11, 2025 0 FacebookTwitterWhatsApp ಕಡಬ ತಾಲೂಕು ಕೊೖಲ ಗ್ರಾಮದ ಅಂಬಟೆಬೈಲು ದಿ. ಮೋನಪ್ಪ ಪೂಜಾರಿಯವರ ತೃತೀಯ ಪುತ್ರ ರಾಜೇಶ ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಮರಕ್ಕೂರು ದಿ.ರತ್ನಾಕರ ಪೂಜಾರಿಯವರ ದ್ವಿತೀಯ ಪುತ್ರಿ ವಿನಯ ಕುಮಾರಿಯವರ ವಿವಾಹವು ಪುತ್ತೂರು ಪಡೀಲ್ನ ಕೋಟೆಚಾ ಸಭಾಭವನದಲ್ಲಿ ಡಿ.10ರಂದು ನಡೆಯಿತು.