ಪುತ್ತೂರು: ಬಾಳೆ ಎಲೆ ಊಟ ಹಾಗೂ ಎಲ್ಲಾ ಸಭೆ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆ ಹೊಂದಿರುವ ಹೊಟೇಲ್ ಶ್ರೀ ದುರ್ಗಾ ಕುಂಬ್ರದ ಅರ್ಚನಾ ಸಂಕೀರ್ಣದಲ್ಲಿ ಜು.15 ರಂದು ಶುಭಾರಂಭಗೊಳ್ಳಲಿದೆ. ಸಸ್ಯಹಾರಿ ಮತ್ತು ಮಾಂಸಹಾರಿ ವಿಶೇಷ ಖಾದ್ಯಗಳು ಸೇರಿದಂತೆ ಚಹಾ, ಕಾಫಿ, ತಿಂಡಿ ತಿನಿಸುಗಳು ಹಾಗೂ ಬಾಳೆ ಎಲೆ ಊಟ ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಗ್ರಾಹಕರು ಸಹಕಾರ ನೀಡುವಂತೆ ಮಾಲಕ ಸಚಿನ್ ಪೂಜಾರಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9483708109 ಗೆ ಸಂಪರ್ಕಿಸಬಹುದಾಗಿದೆ.