ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ

0

ಕಾಣಿಯೂರು:ಒಕ್ಕಲಿಗ ಸ್ವ ಸಹಾಯ ಸಂಘಗಳ ಕಾಣಿಯೂರು ಒಕ್ಕೂಟದ ಶಿವ ಗಂಗಾ ಸಂಘದ ಸದಸ್ಯ ದೊಡ್ಡಣ್ಣ ಗೌಡ ಅನಾರೋಗ್ಯದಿಂದಿದ್ದು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ನೀಡುವ ಸಹಾಯಧನದ ಚೆಕ್ಕನ್ನು ಕಾಣಿಯೂರು ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗರಂಜ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಮೇಲ್ವಿಚಾರಕ ವಿಜಯ್ ಕುಮಾರ್ ಹಾಗೂ ಪ್ರೇರಕ ಗಣೇಶ್ ರವರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here