ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಗಾಂಧಿ ಜಯಂತಿ ಆಚರಣೆ

0

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಗಾಂಧಿ ಜಯಂತಿ ಆಚರಣೆ ಗ್ರಾಮಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಧ್ವಜಾರೋಹಣ ನೆರವೇರಿಸಿದರು ಬಳಿಕ ಗಾಂಧಿಜಿಯವರ ಪೋಟೋ ಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಾಮ ಮೇನಾಲ, ಇಬ್ರಾಹಿಂ, ಲಲಿತಾ, ಸಿಬ್ಬಂದಿಗಳಾದ ಶೀನಪ್ಪ, ಮಲ್ಲೇಶ್, ಅಬ್ದುಲ್ ರಹಿಮಾನ್ ಹಾಗೂ ಕೃಷ್ಣಪ್ಪ, ಅರ್ಪಣಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here