ಕೊಯಿಲ ಎಂಡೋ ಪಾಲನಾ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ

0

ಉಪ್ಪಿನಂಗಡಿ: ಮೊಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಕೊಯಿಲದ ಎಂಡೋ ಪಾಲನಾ ಕೇಂದ್ರದ ವಿದ್ಯಾರ್ಥಿಗಳಿಗೆ ಎಸ್.ಕೆ.ಎಸ್.ಎಸ್.ಎಫ್. ಆತೂರು ಶಾಖೆ ಇದರ ವತಿಯಿಂದ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ರವರ ನೇತೃತ್ವದಲ್ಲಿ ಹಣ್ಣು ಹಂಪಲ ವಿತರಣೆ ಮಾಡಲಾಯಿತು.


ಎಸ್.ಕೆ.ಎಸ್.ಎಸ್.ಎಫ್. ಆತೂರು ಶಾಖೆ ಅಧ್ಯಕ್ಷ ಅಬ್ದುಲ್ ರಝಾಕ್ ಬಿ ಕೆ, ಮಹಮ್ಮದ್ ರಫೀಕ್, ಕೆ ಎ. ಯಾಹ್ಯ, ಬಿ ಆರ್. ಅಬ್ದುಲ್ ಖಾದರ್, ನಝಿರ್ ಕೊಯಿಲ, ಅಝೀಝ್ ಹಲ್ಯಾರ ಉಪಸ್ಥಿತರಿದ್ದರು.
ಶಾಖೆ ಕಾರ್ಯದರ್ಶಿ ಎನ್. ಸಿದ್ದಿಕ್ ಸ್ವಾಗತಿಸಿ, ವಿಖಾಯ ಕಾರ್ಯದರ್ಶಿ ನಾಸಿರ್ ಮರೋಡಿ ವಂದಿಸಿದರು.

LEAVE A REPLY

Please enter your comment!
Please enter your name here