ನ.6: ಮಕ್ಕಳ ಸಂಭ್ರಮ ಕವಿ ಸಂಗಮ – ಕವಿಗೋಷ್ಠಿಗೆ ಹೆಸರು ನೋಂದಾಯಿಸಲು ಮನವಿ

0

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು, ರೋಟರಿ ಯುವ ಪುತ್ತೂರು ಮತ್ತು ಗುರುಕುಲ ಕಲಾ ಪ್ರತಿಷ್ಠಾನ.ದ.ಕ.ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಂಭ್ರಮ ಕವಿ ಸಂಗಮ-2022 ಜಿಲ್ಲಾ ಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ ನ.6 ರಂದು ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ನಡೆಯಲಿದೆ. ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು 7 ರಿಂದ 18 ವಯೋಮಿತಿಯುಳ್ಳವರಾಗಿದ್ದು ಅ.28 ರ ಒಳಗಾಗಿ ಕಾರ್ಯಕ್ರಮದ ಸಂಯೋಜಕ ನಾರಾಯಣ ಕುಂಬ್ರ ಹಾಗೂ ಮಾನಸ ವಿಜಯ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಮೊ: 9035017185 ಅಥವಾ 8073319717 ಅನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
………

LEAVE A REPLY

Please enter your comment!
Please enter your name here