








ಪುತ್ತೂರು: ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ ಮತ್ತು ಹಲಾಲ್ ಸಂಬಂಧಪಟ್ಟ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ಮನವಿಯೊಂದಿಗೆ ಹಿಂದು ಜನಜಾಗೃತಿ ಸಮಿತಿ ಮತ್ತು ಅಭಿನವ ಭಾರತ ಹಿಂದು ಮಿತ್ರ ಮಂಡಳಿಯ ವತಿಯಿಂದ ದರ್ಬೆಯಲ್ಲಿ ಜಾಗೃತಿ ಪ್ರತಿಭಟನೆ ಅ.21 ರಂದು ನಡೆಯಿತು.
















ಪುತ್ತೂರು: ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಿ ಮತ್ತು ಹಲಾಲ್ ಸಂಬಂಧಪಟ್ಟ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ಮನವಿಯೊಂದಿಗೆ ಹಿಂದು ಜನಜಾಗೃತಿ ಸಮಿತಿ ಮತ್ತು ಅಭಿನವ ಭಾರತ ಹಿಂದು ಮಿತ್ರ ಮಂಡಳಿಯ ವತಿಯಿಂದ ದರ್ಬೆಯಲ್ಲಿ ಜಾಗೃತಿ ಪ್ರತಿಭಟನೆ ಅ.21 ರಂದು ನಡೆಯಿತು.






