ಅ‌.25: ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಗ್ರಹಣಶಾಂತಿ ಹೋಮ

0

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.25ರ ಅಮಾವಾಸ್ಯೆ ದಿನದಂದು ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣ ನಿಮಿತ್ತ ಗ್ರಹಣದೋಷ ಪರಿಹಾರಕ್ಕಾಗಿ ಸಂಜೆ 5ರಿಂದ ಗ್ರಹಣಶಾಂತಿ ಹೋಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here