ಕೈಮಣ ಗ್ರಾಮದ ಮರಕ್ಕಡ ಜಾನಕಿಯವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಕೈಮಣ ಮರಕ್ಕಡ ದಿ. ಎಲ್ಯಣ್ಣ ಪೂಜಾರಿಯವರ ಪತ್ನಿ ಜಾನಕಿ ಯವರ ಸದ್ಗತಿ ಕಾರ್ಯ ಉಪ್ಪಿನಂಗಡಿ ನೇತ್ರಾವತಿ ಸಭಾಭನದಲ್ಲಿ ನಡೆಯಿತು . ಮನೋಜ್ ದೊಡ್ಡಡ್ಕ ನುಡಿನಮನ ಸಲ್ಲಿಸಿದರು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪುತ್ರರಾದ ಸೀತಾರಾಮ ಮರಕ್ಕಡ, ಹರೀಶ್ ಕೈಪಂಗಳ. ಪುತ್ರಿಯರಾದ ವಿಶಾಲ ಮಡಿಕೇರಿ, ಪ್ರೇಮ ಮರಕ್ಕಡ, ಸೊಸೆಯಂದಿರು ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here