ದ 21- ದೋಳ್ಪಾಡಿಯಲ್ಲಿ ಯಶಸ್ವಿನಿ ಆರೋಗ್ಯಾ ರಕ್ಷಾ ಯೋಜನೆಯ ನೋಂದಣೆ ಕಾರ್ಯಕ್ರಮ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಯಶಸ್ವಿನಿ ಆರೋಗ್ಯಾ ರಕ್ಷಾ ಯೋಜನೆಯ ನೋಂದಣೆ ಕಾರ್ಯಕ್ರಮವು ಸಂಘದ ದೋಳ್ಪಾಡಿ ಶಾಖಾ ಕಛೇರಿಯಲ್ಲಿ ದ.21 ರಂದು ಬೆಳಗ್ಗೆ ನಡೆಯಲಿದೆ.

ಯಶಸ್ವಿನಿ ಯೋಜನೆಯಲ್ಲಿ ಗುರುತಿಸಲ್ಪಡುವ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಒಂದು ಕುಟುಂಬಕ್ಕೆ ವಾರ್ಷಿಕ ಗರಿಷ್ಠ ೫ಲಕ್ಷದವರೆಗೆ ವೈದಕೀಯ ಚಿಕಿತ್ಸಾ ವೆಚ್ಚ ಪಡೆಯಲು ಅವಕಾಶವಿದ್ದು, ಸದಸ್ಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here