ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸಂತೆ ಗದ್ದೆಯಲ್ಲಿ ಪಾರಂಪರಿಕ ದೊಂಪದ ಬಲಿ ಉತ್ಸವ

0

ಉಪ್ಪಿನಂಗಡಿ : ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸಂತೆ ಗದ್ದೆಯಲ್ಲಿ ಪಾರಂಪರಿಕ ದೊಂಪದ ಬಲಿ ಉತ್ಸವವು ಶ್ರದ್ದ ಭಕ್ತಿಯೊಂದಿಗೆ ನೆರವೇರಿತು.


ಕಲ್ಕುಡ ದೈವದ ಆರಾಧನೆ ಹಾಗೂ ನರ್ತನೆ ಸೇವೆಯೊಂದಿಗೆ ನಡೆದ ಈ ದೊಂಪದ ಬಲಿ ಉತ್ಸವದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಸುನಿಲ್ ಅನಾವು, ಜಯಂತ ಪೊರೋಳಿ, ಗಣ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ ಕೈಲಾರ್ ರಾಜಗೋಪಾಲ್ ಭಟ್, ಶರತ್ ಕೋಟೆ, ಬಿಪಿನ್, ಪ್ರಶಾಂತ್ ನೆಕ್ಕಿಲಾಡಿ ಯತೀಶ್ ಶೆಟ್ಟಿ, ಸ್ವರ್ಣೇಶ್ ಗಾಣಿಗ, ಹೇರಂಭ ಶಾಸ್ತ್ರಿ , ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮಾನಾಭ ಕುಲಾಲ್, ಸುಧಾಕರ ಶೆಟ್ಟಿ , ಹರೀಶ್ ಭಂಡಾರಿ ಮೊತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here