ಭರತನಾಟ್ಯ ವಿದ್ವತ್ ಪರೀಕ್ಷೆ-ಸ್ನೇಹಾ ಭಟ್‌ರವರಿಗೆ ಡಿಸ್ಟಿಂಕ್ಷನ್

0

ಪುತ್ತೂರು:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಸ್ನೇಹಾ ಭಟ್‌ರರು ಶೇ.೮೫ ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಪುತ್ತೂರಿನ ವೈಷ್ಣವೀ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್‌ರವರಲ್ಲಿ ತರಬೇತಿ ಪಡೆದಿರುತ್ತಾರೆ. ನ್ಯಾಯವಾದಿಯಾಗಿರುವ ಈಕೆ ಚೂಂತಾರು ಮಹೇಶ್ ಭಟ್ ಮತ್ತು ಗಂಗಾಲಕ್ಷ್ಮೀ ದಂಪತಿ ಪುತ್ರಿ. ವಿವೇಕ್ ಹೆಬ್ಬಾರ್‌ರವರ ಪತ್ನಿ

LEAVE A REPLY

Please enter your comment!
Please enter your name here