ಮುಂಡೂರಿನಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

0

ಪುತ್ತೂರು: ಮುಂಡೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೇ.20ರಂದು ನಡೆಯಿತು. ಕಾರ್ಯಕರ್ತರು ಮತ್ತು ನಾಯಕರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ನಂತರ ಸಿಹಿ ವಿತರಿಸಲಾಯಿತು.

ಕಾಂಗ್ರೆಸ್ ನಾಯಕರಾದ ಯಾಕೂಬ್ ಮುಲಾರ್, ಮಹಾಲಿಂಗ ನಾಯ್ಕ, ಸಂಜೀವ ಪೂಜಾರಿ ಕುರೆಮಜಲು, ಇಬ್ರಾಹಿಂ ಮುಲಾರ್, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಬಾಲಕೃಷ್ಣ ಕಣ್ಣರಾಯ, ಅಶ್ರಫ್ ಮುಲಾರ್, ಸುಪ್ರೀತ್ ಕಣ್ಣರಾಯ, ಅಬ್ದುಲ್ ರಹಿಮಾನ್ ಮುಲಾರ್, ಅಣ್ಣಿ ಪೂಜಾರಿ, ಝಕರಿಯಾ ಮುಲಾರ್ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here