ಬೈತಡ್ಕ ಜಮಾಅತ್ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸುಳ್ಯ ಶಾಸಕಿಯವರಿಗೆ ಮನವಿ

0

ಪುತ್ತೂರು: ದಕ್ಷಿಣ ಕನ್ನಡ ಜೆಲ್ಲೆಯ ಧಾರ್ಮಿಕ ಕೇಂದ್ರವಾದ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಗೆ ಮೂಲಭೂತ ಸೌಕರ್ಯ ನೀಡಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಜಮಾಅತ್ ಸಂಸ್ಥೆಯಿಂದ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಅಬ್ದುಲ್ ರಹಿಮಾನ್ ಸಮಹಾದಿ ಮತ್ತು ಮುಸ್ಲಿಂ ಯೂತ್ ಫಡೇರೇಶನ್ (MYF )ಸದಸ್ಯರಾದ ಸುಲೈಮಾನ್ ಬೆದ್ರಾಜೆ ,ಆಸೀಫ್ ಚೆಡವು ,ಶಫ್ವಾನ್ ಕಾಯಿಮನ, ಸೈಫುದ್ದಿನ್ ಸಮಹಾದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here