ಜೂ.30 ; ಭಾರತ್ – ಮಾರುತಿ ಸಹಭಾಗಿತ್ವದ ಮಹೋತ್ಸವ ಕೊಡುಗೆ ಕೊನೆ

0

68 ಸಾವಿರವರೆಗಿನ ಉಳಿತಾಯ.
ದ್ವಿಚಕ್ರ ವಾಹನ ಸವಾರರಿಗೆ ವಿಶೇಷ ಕೊಡುಗೆಗಳು.
ಮೇಲಿನ ಕೊಡುಗೆಗಳು ಇನ್ನು 3 ದಿನಗಳು ಮಾತ್ರ.
ವಿವರಣೆಗಾಗಿ -9483542030 ಸಂಪರ್ಕಿಸಿ.

ಪುತ್ತೂರು : ಕಡಿಮೆ ಬೆಲೆಯೊಡನೆ ಆಕರ್ಷಕ ರೀತಿಯ ಕಾರುಗಳ ತಯಾರಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುವಂತಹ ಜೊತೆಗೆ ಸರಳ ,ಸುಲಭ ರೀತಿ ನಿರ್ವಹಣೆಯನ್ನೂ ಮಾಡಬಲ್ಲ ಏಕೈಕ ಕಾರೆಂದರೆ ಅದು ಮಾರುತಿ. ಈ ದಿಶೆಯಿಂದಲೇ ಮಾರುಕಟ್ಟೆ ಪ್ರಾಬಲ್ಯವನ್ನೂ ಬಲಿಷ್ಠ ರೀತಿಯಲ್ಲಿ ವಿಸ್ತರಿಸಿ ಎಲ್ಲಾ ವರ್ಗದ ಜನರ ಮನಸ್ಸನ್ನು ಗೆದ್ದಿದೆ. ಜೊತೆಗೆ ಕಾರು ಖರೀದಿ ಸಂಧರ್ಭ ಕೂಡ ಅದ್ಬುತ ಕೊಡುಗೆಗಳನ್ನು ಗ್ರಾಹಕರಿಗಾಗಿ ನೀಡುತ್ತಿದೆ. ಕಾರು ಪ್ರಿಯರಿಗಾಗಿ ಜೂನ್ ತಿಂಗಳಲ್ಲಿ ಬೃಹತ್ ಮಾನ್ಸೂನ್ ಕೊಡುಗೆ ಘೋಷಣೆ ಮೂಲಕ ಕಾರು ಖರೀದಿ ಮಾಡೋ ಜನತೆಗೆ ಭರಪೂರ ಉಳಿತಾಯ ಕೊಡುಗೆ ಗ್ರಾಮೀಣ ಹಬ್ಬದ ಮೂಲಕ ನೀಡಿದ್ದು , ಎಲ್ಲಾ ಕೊಡುಗೆಯೂ ಜೂ.30 ರಂದು ಕೊನೆಯಾಗಲಿದೆ. ಹಳೇ ಕಾರು ಬದಲಾವಣೆಗೆ ಅವಕಾಶ, ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆಯೂ ಇರಲಿದ್ದು ಅತ್ಯುತ್ತಮ ಕೊಡುಗೆ ಪಡೆಯಲು ಇನ್ನು ಮೂರು ದಿನಗಳು ಮಾತ್ರ ಉಳಿದಿವೆ.


ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68ಸಾವಿರ ವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು , ದ್ವಿಚಕ್ರ ವಾಹನ ಹೊಂದಿರುವ ಗ್ರಾಹಕರು ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಟೀಮ್ ಲೀಡರ್ ಸಂತೋಷ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here