ಮೂಲವ್ಯಾಧಿ ಕಾಯಿಲೆಗೆ ಆಧುನಿಕ ಚಿಕಿತ್ಸೆ-ಲೇಸರ್ ಮೂಲಕ ಶೀಘ್ರ ಪರಿಹಾರ

0

ಪುತ್ತೂರು: ಗುದದ್ವಾರ ಬಳಿಯ ಸಮಸ್ಯೆ ಗಳಾದ ಮೂಲವ್ಯಾಧಿ (ಪೈಲ್ಸ್) ,ಪಿಸ್ತೂಲ ಹಾಗೂ ಫಿಷರ್ ನಂತಹ ದೀರ್ಘಕಾಲದ ಸಮಸ್ಯೆ ಗಳಿಗೆ ಇದೀಗ ರೋಗಿಯೊಬ್ಬರು ಬಹುಬೇಗನೆ ಪರಿಹಾರ ಕಂಡುಕೊಂಡು , ನೆಮ್ಮದಿಯಿಂದ ಇರಬಹುದಾದ ಆಧುನಿಕ ಚಿಕಿತ್ಸಾ ವಿಧಾನವೊಂದು ಲಭ್ಯವಿದೆ.


ಲೇಸರ್ ಚಿಕಿತ್ಸೆ ಮೂಲಕ ರೋಗಿಯು ಈ ಮೇಲಿನ ಸಮಸ್ಯೆಯಿಂದ ಪಾರಾಗಿ , ನೋವು ಸಂಕಟದಿಂದ ಹಾಯಾಗಿರಬಹುದು.
ಈ ಆಧುನಿಕ ಲೇಸರ್ ಚಿಕಿತ್ಸೆ ವಿಧಾನ ಮೂಲಕ ಅತೀ ಕಡಿಮೆ ನೋವಿನ ಜೊತೆಗೆ ಒಂದು ಅಥವಾ ಎರಡು ದಿನಗಳಲ್ಲಿ ಸಂಪೂರ್ಣ ಚಿಕಿತ್ಸೆ ಪಡೆದು ತೆರಳಬಹುದಾದ ಚಿಕಿತ್ಸಾ ವಿಧಾನಕ್ಕೆ ಎ.ಜೆ. ಆಸ್ಪತ್ರೆಯ ಡಾ.ಅಶ್ವಿನ್ ಆಳ್ವ ಇವರು ಪುತ್ತೂರಿನ ದರ್ಬೆ ಉಷಾ ಪಾಲಿ ಕಿನ್ಲಿಕ್ ಇಲ್ಲಿ ಸೇವೆಗೆ ಲಭ್ಯರಿದ್ದು , ನೋಂದಣಿ ಮಾಡಿಕೊಳ್ಳೋ ಆಸಕ್ತರು ಮೊಬೈಲ್ ಸಂಖ್ಯೆ 9632961340 ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here