![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರಿನಿಂದ ಚಿಕ್ಕಮಗಳೂರು,ಮಂತ್ರಾಲಯ, ತಿರುಪತಿ ಮತ್ತು ಕಾಶಿ ಪ್ರವಾಸ ಆಯೋಜಿಸಲಾಗಿದೆ. ಒಂದು ದಿನದ ಚಿಕ್ಕಮಗಳೂರು ಪ್ರವಾಸದಲ್ಲಿ ಝರಿ ಜಲಪಾತ, ಕಾಫಿ ಮ್ಯುಸಿಯಮ್, ದತ್ತ ಪೀಠ, ಮುಲ್ಲಯ್ಯನ ಗಿರಿ, ಹೊನ್ನಮ್ಮನ ಹಳ್ಳ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗಲಿದ್ದು, ಕುಡಿಯಲು ನೀರು, ಊಟ, ಉಪಹಾರದೊಂದಿಗೆ ಗೈಡ್ ತರಹದ ಮಾರ್ಗದರ್ಶನದಲ್ಲಿ ಸುಖಾಸೀನ ಬಸ್ಸಿನಲ್ಲಿ ಜು.29ರಂದು ಶನಿವಾರ ಬೆಳಿಗ್ಗೆ 4.30ಕ್ಕೆ ಪುತ್ತೂರಿನಿಂದ ಪ್ರವಾಸ ಹೊರಡಲಿರುವುದು. ಅಲ್ಲದೆ 9 ದಿನಗಳ ಕಾಶಿ, ಪ್ರಯಾಗ್ ಮತ್ತು ಆಯೋಧ್ಯಾ ಯಾತ್ರೆ, 3 ದಿನಗಳ ತಿರುಪತಿ, ಪದ್ಮಾವತಿ, ಕಾಳಹಸ್ತಿ ಯಾತ್ರೆ, 3 ದಿನಗಳ ಹಂಪಿ,ಅಂಜನಾದ್ರಿ ಬೆಟ್ಟ, ಮಂತ್ರಾಲಯ ಪ್ರವಾಸ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7899584263 / 9036261402 ಸಂಪರ್ಕಿಬಹುದು (ತಿರುಪತಿಗೆ ಮುಡಿಪು ಕೊಂಡೊಯ್ಯುವವರಿಗೆ ತಿಳಿಸಿದ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.