ಅತಿಥಿ ಸತ್ಕಾರ – ಪದ್ಮನಾಭ – ಪ್ರಜ್ಞಾ

0

ಕಡಬ: ಕಡಬ ತಾಲೂಕು ಕಾಣಿಯೂರು ಗ್ರಾಮದ ಮಠತ್ತಾರು ದಿ. ಆನಂದ ಆಚಾರ್ಯರ ಪುತ್ರ ಪದ್ಮನಾಭ ಮತ್ತು ಪುತ್ತೂರು ತಾಲೂಕು ಕಾವು ಮಾಣಿಯಡ್ಕ ನಾರಾಯಣ ಆಚಾರ್ಯರ ಪುತ್ರಿ ಪ್ರಜ್ಞಾರವರ ಶುಭ ವಿವಾಹದ ಅತಿಥಿ ಸತ್ಕಾರವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಜು.12ರಂದು ನಡೆಯಿತು.

LEAVE A REPLY

Please enter your comment!
Please enter your name here