ನೆಹರುನಗರ ಆದಿಶಕ್ತಿ ಜನರಲ್ ಸ್ಟೋರ್ ನೂತನ ಆಡಳಿತದೊಂದಿಗೆ ಶುಭಾರಂಭ

0

ಪುತ್ತೂರು:ನೆಹರುನಗರದ ಜಂಕ್ಷನ್‌ನಲ್ಲಿರುವ ಶ್ರೀ ಆದಿಶಕ್ತಿ ಜನರಲ್ ಸ್ಟೋರ್ ಜು.14ರಂದು ನೂತನ ಆಡಳಿತದೊಂದಿಗೆ ಶುಭಾರಂಭಗೊಂಡಿತು.


ಮ್ಹಾಲಕರ ತಾಯಿ ಕಾವೇರಿ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ನಮ್ಮಲ್ಲಿ ಎಲ್ಲಾ ರೀತಿಯ ದಿನಸಿ ಸಾಮಾಗ್ರಿಗಳು, ಹಾಲು, ಮೊಸರು ಹಾಗೂ ಫಾಸ್ಟ್‌ಫುಡ್‌ಗಳು ಲಭ್ಯವಿದೆ ಎಂದು ಮ್ಹಾಲಕಿ ಯಶೋಧರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here