ಪುತ್ತೂರು ಉಪ ವಿಭಾಗಕ್ಕೆ ನೂತನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುಬ್ಬಯ್ಯ

0

ಪುತ್ತೂರು: ಅರಣ್ಯ ಇಲಾಖೆ ಪುತ್ತೂರು ಮತ್ತು ಉಪ್ಪಿನಂಗಡಿ ವಲಯಗಳನ್ನೊಳಗೊಂಡ ಪುತ್ತೂರು ಉಪ ವಿಭಾಗಕ್ಕೆ ನೂತನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುಬ್ಬಯ್ಯರವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ವರೆಗೆ ಇದ್ದ ಎಸಿಎಫ್ ಕಾರ್ಯಪ್ಪರವರು ಮಂಗಳೂರಿನ ಪರಿಸರ ಇಲಾಖೆಗೆ ವರ್ಗಾವಣೆಗೊಂಡಿದ್ದು ಅವರ ಜಾಗಕ್ಕೆ ಸುಬ್ಬಯ್ಯರವರು ಆಗಮಿಸಿರುತ್ತಾರೆ. ಅಲ್ಲದೆ ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿಯೂ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

LEAVE A REPLY

Please enter your comment!
Please enter your name here