ನಿಡ್ಪಳ್ಳಿ ಗ್ರಾ.ಪಂ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

0

ಪುತ್ತೂರು: ನಿಡ್ಪಳ್ಳಿ ಗ್ರಾ.ಪಂ.ನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾಂಗ್ರೆಸ್ ಮುಖಂಡರಿಂದ ಮನೆ ಮನೆಗೆ ತೆರಳಿ ಮತಯಾಚನೆ ಕಾರ್ಯ ನಡೆಯಿತು.

ನಿಡ್ಪಳ್ಳಿ ವಾರ್ಡಿನ ಉಸ್ತುವಾರಿಯನ್ನು ವಹಿಸಿಕೊಂಡಿರುವ ಕಾವು ಹೇಮನಾಥ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮತ್ತು ಬಾಲಚಂದ್ರ ರೈ ಆನಾಜೆ ಪ್ರಮುಖರ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಪರ ಚುನಾವಣಾ ಪ್ರಚಾರ ಕಾರ್ಯ ನಡೆಯಿತು.
ತಂಡದಲ್ಲಿ ಮಾಜಿನಗರಸಭಾ ಸದಸ್ಯ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಡಿಸಿಸಿ ಸದಸ್ಯ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ದಾಮೋದರ್ ಮುರ, ಕೇಶವ ಪೂಜಾರಿ ಬೆದ್ರಳ, ಮೋನಪ್ಪ ಪೂಜಾರಿ ಕೆರೆಮಾರು, ನೇಮಾಕ್ಷ ಸುವರ್ಣ, ಅಶೋಕ್ ಸಂಪ್ಯ, ಜಯಂತ್ ಪೂಜಾರಿ ಕೆಂಗುಡೆಲು, ಹನೀಫ್ ಪುಂಚತ್ತಾರ್, ಬಶೀರ್ ಪರ್ಲಡ್ಕ, ಶಮೂನ್ವ ಹಾಜಿ ಪರ್ಲಡ್ಕ, ನವೀನ್ ನಾಯ್ಕ್ ಬೆದ್ರಳ, ಗಣೇಶ್ ಬಂಗೇರ ನೈತ್ತಾಡಿ, ಸುಪ್ರೀತ್ ಕಣ್ಣರಾಯ ಮುಂಡೂರು, ಪ್ರವೀಣ್ ಆಚಾರ್ಯ ನರಿಮೊಗರು, ಮಾಧವ ಪೂಜಾರಿ ರೆಂಜ, ಉಮ್ಮರ್ ಜನಪ್ರಿಯ, ಅನೀಶ್ ಕಂಪ, ಧರ್ಣಪ್ಪ ಪೂಜಾರಿ ಕರ್ಣಪ್ಪಾಡಿ, ಕೊರಗಪ್ಪ ಪೂಜಾರಿ ಕರ್ನಪ್ಪಾಡಿ, ಶೀನಪ್ಪ ಪೂಜಾರಿ, ವೆಂಕಪ್ಪ ನಾಯ್ಕ, ಭಾಸ್ಕರ ಕರ್ಕೇರ, ತಾರನಾಥ ನುಳಿಯಾಲು, ಲಕ್ಷ್ಮಣ ನಾಯ್ಕ ಕೋಡಿ, ಐತ್ತಪ್ಪ ನಾಯ್ಕ ಕೋಡಿ, ಭಾರತೀ ಶಿವಪ್ಪ ಪೂಜಾರಿ, ಪ್ರಖ್ಯಾತ್ ಸಾಲ್ಯಾನ್, ಜಯಂತ, ಅವಿನಾಶ್, ತುಕರಾಮ ಡೊಂಬಟೆಕೇರಿ, ಹರೀಶ್ ಕೋಟ್ಯಾನ್ ನಿಡ್ಪಳ್ಳಿ, ಸತೀಶ್ ಹೊಸಮನೆ, ಪ್ರಸಾದ್ ಕುಮಾರ್, ಸುರೇಶ್ ಜರಿಮೂಲೆ, ದೀಕ್ಷಿತ್ ದೇವಸ್ಯ, ವಿಶ್ವನಾಥ ಬೇರಿಕೆ, ಬಾಲಚಂದ್ರ ಮಣಿಯಾಣಿ, ಆಲಿಕುಂಞಿ ತಂಬುತ್ತಡ್ಕ, ಅವಿನಾಶ್ ರೈ ಕುಡ್ಚಿಲ, ಆಸಿಫ್ ತಂಬುತ್ತಡ್ಕ, ಸಿದ್ದಿಕ್ ತಂಬುತ್ತಡ್ಕ, ವಸಂತ ಡೊಂಬಟಕೇರಿ, ಗ್ರೆಟ್ಟಾ ಡಿಸೋಜ, ಆಶಾಲತ ಕರ್ಣಪ್ಪಾಡಿ, ತುಳಸಿ ಹರೀಶ್ ಕುಮಾರ್ ಕರ್ಣಪ್ಪಾಡಿ, ಬಾಲಕೃಷ್ಣ ಪೂಜಾರಿ ಕರ್ಣಪ್ಪಾಡಿ, ಲೋಕೇಶ್ ಪೂಜಾರಿ, ಕೊರಗಪ್ಪ ಪೂಜಾರಿ ಕರ್ಣಪ್ಪಾಡಿ , ರಮೇಶ್ ಪೂಜಾರಿ, ದಯಾನಂದ ಪೂಜಾರಿ, ಸತೀಶ್ ರೈ ಮುಂಡೂರು, ಇಸಾಕ್ ಸಾಲ್ಮರ, ಈಶ್ವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here