ದೋಳ್ಪಾಡಿ ಶಾಲೆಯಲ್ಲಿ ಧ.ಗ್ರಾ. ಯೋಜನೆ ಒಕ್ಕೂಟದಿಂದ ಶ್ರಮದಾನ

0

ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೋಳ್ಪಾಡಿ ಒಕ್ಕೂಟದ ವತಿಯಿಂದ ಸ.ಹಿ.ಪ್ರಾ.ಶಾಲೆ ದೋಳ್ಪಾಡಿಯಲ್ಲಿ ಶ್ರಮದಾನ ನಡೆಯಿತು.
ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ಪದಾಧಿಕಾರಿಗಳು, ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಕೂರೇಲು, ಯೋಜನೆಯ ಸದಸ್ಯರು ಮತ್ತು ಎಸ್.ಡಿ.ಎಂ.ಸಿ. ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here