ಸೂತ್ರಬೆಟ್ಟು ರಶ್ಮಿ ಮೋಹನ್ ರೈ ಮಾಲಕತ್ವದ ಲಿಕ್ವಿಡ್ ಬಾರ್ & ರೆಸ್ಟೋರೆಂಟ್ ಬೆಂಜನಪದವಿನಲ್ಲಿ ಶುಭಾರಂಭ

0

ಪುತ್ತೂರು: ಸೂತ್ರಬೆಟ್ಟು ಶ್ರೀಮತಿ ರಶ್ಮಿ ಮತ್ತು ಮೋಹನ್ ರೈ ಮಾಲಕತ್ವದ ಲಿಕ್ವಿಡ್ ಬಾರ್ & ರೆಸ್ಟೋರೆಂಟ್ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಜು.15 ರಂದು ಗಣ್ಯರ ಸಮ್ಮುಖದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿದೆ.


ಅತಿಥಿಗಳಾದ ಅನೂಪ್ ಆಳ್ವ, ಪಿ.ರತ್ನಾಕರ್ ಸುರಭಿ, ಸುಧಾಕರ್ ಶೆಟ್ಟಿಯವರು ದೀಪ ಬೆಳಗಿಸಿ ಶುಭ ಹಾರೈಸಿದರು. ಗಣ್ಯರಾದ ರಾಜೇಶ್ ಶೆಟ್ಟಿ ಗುರುವಾಯನಕೆರೆ, ಶ್ರೀಮತಿ ರೇಖಾ ಚಂದ್ರಶೇಖರ್ ರೈ ಸೂತ್ರಬೆಟ್ಟು, ಪ್ರಕಾಶ್ ಶೆಟ್ಟಿ ತುಂಬೆ, ಪ್ರತಿಭಾ ಪ್ರೀತಿ ಫೆರ್ನಾಂಡೀಸ್, ದೇವದಾಸ್ ಶೆಟ್ಟಿ ಕೊಡ್ಮಣ್, ಸುಂದರ್ ರಾವ್ ಸುಳ್ಯ, ಬಾಲಕೃಷ್ಣ ಗೌಡ, ಉಮೇಶ್ ಸಾಲ್ಯಾನ್, ವಾಮನ ಆಚಾರ್ಯ, ಪುರುಷೋತ್ತಮ್ ಕೊಟ್ಟಾರಿ, ಪ್ರೇಮ್ ಜಿತ್ ಶೆಟ್ಟಿ, ಯತೀಶ್ ಸುವರ್ಣ, ಪುರಂದರ ರೈ, ರಾಧಾಕೃಷ್ಣ ಪೂಜಾರಿ ಪುತ್ತೂರು ಮುಂತಾದವರು ಆಗಮಿಸಿ ಶುಭ ಹಾರೈಸಿದರು. ಪಾಲುದಾರರಾದ ಶ್ರೀಮತಿ ಮತ್ತು ಶ್ರೀ ಶಿವಪ್ರಸಾದ್ ಶೆಟ್ಟಿ ಮತ್ತು ಶ್ರೀಮತಿ ಮತ್ತು ಶ್ರೀ ಅಜಯ್ ಸುರಭಿರವರು ಸ್ವಾಗತಿಸಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here