ಪುತ್ತೂರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ನಿಂತಿಕಲ್ಲು ಶಾಖೆಯ ಸಲಹಾ ಸಮಿತಿ ಸಭೆ

0

ಪುತ್ತೂರು: ಪುತ್ತೂರಿನ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ನಿಂತಿಕಲ್ಲು ಶಾಖೆಯ ಸಲಹಾ ಸಮಿತಿ ಸಭೆಯು ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಕೊಂಡೆವೂರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಶಾಖಾ ಮೇನೇಜರ್ ಹೇಮಂತ್‌ ರೈ ಕೆನ್ಯಾ, ಶಿವರಾಜ್‌ ರೈ ಸಹಕರಿಸಿದರು.


ಸಲಹಾ ಸಮಿತಿ:
ನಿಂತಿಕಲ್ಲು ಶಾಖೆಯ ಸಲಹಾ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಲೋಕನಾಥ ರೈ ಎಣ್ಣೂರು, ಸದಸ್ಯರುಗಳಾಗಿ ಪ್ರಭಾಕರ ರೈ ಎಣ್ನೂರು, ವಾಸಪ್ಪ ರೈ ನೂಜಾಡಿ, ಪದ್ಮನಾಭ ರೈ ಎಂಜಿರ, ರಮಾನಂದ ರೈ, ಯತೀಂದ್ರನಾಥ ರೈ, ಚಂದ್ರಹಾಸ ರೈ ಅಗಲ್ಪಾಡಿ, ಕುಸುಮಾವತಿ ಜಿ.ರೈ, ರೂಪರಾಜ್ ರೈ, ಸುಭಾಸ್‌ಚಂದ್ರ ರೈ ತೋಟ, ದಿವಾಕರ ರೈ, ವೇದವ್ಯಾಸ ರೈ, ರವೀಂದ್ರ ರೈ ಅಡ್ಡಬೈಲು ಮತ್ತು ಕೇಶವ ರೈ ಆಯ್ಕೆಯಾದರು.

LEAVE A REPLY

Please enter your comment!
Please enter your name here